ವಾಸ್ತವದಲೆಗಳ ಮೇಲೆ ಭಾವನೆಗಳ ಪಯಣ
ಆಕಾಶ ಭೂಮಿ ಒಂದಾಗಿ ನಿಂತು ಉರಿವ ಅಗ್ನಿಯ ಅಂಗೈಯಲಿ ಹಿಡಿದು ಸಪ್ತ ಸರೋವರಗಳ ನೀರ ಗಟ ಗಟನೆ ಕುಡಿದರೂ ಇಂಗದ ದಾಹ ಬತ್ತದ ತಳಮಳ
ಮನದಾಳದಲಿ ಭೋರ್ಗರೆಯುವ ಬಯಕಗಳ ಹಂಗು ತೀರಿಸಿ ಹಗುರಾಗಿ ಬೆತ್ತಲಾಗಿ ಬಯಲಲಿ ಬಯಲಾಗಲು ಬಂದು ಸೇರಬಾರದೇ ಬೇಗ ---ಸಿದ್ದು ಯಾಪಲಪರವಿ
No comments:
Post a Comment