Wednesday, May 21, 2014

ದ್ವೇಷ ಬೇಡ

ಈಗ ಗೆದ್ದಾಗಿದೆ ಸೋಲು ಬಯಸಿದವರೊಂದಿಗೆ ಸ್ನೇಹದಿಂದ ಇರುವ ಔದಾರ್ಯವರಲಿ 
ಕೆಲವರು ತಮ್ಮ ಸಿಧ್ಧಾಂತಗಳನ್ನು ಬಹುಜನರಿಗೆ ಅಪ್ರಿಯವಾಗುವಂತೆ 
ಪ್ರತಿಪಾದಿಸಿದ್ದಾರೆ.
ಹಾಗಂತ ಅವರನ್ನು ಹೀನಾಯವಾಗಿ 
ನಡೆಸಿಕೊಂಡು ನಮ್ಮ ಸಣ್ಣ ತನ ಪ್ರದರ್ಶನ ಮಾಡುವುದು ಬೇಡವೇ ಬೇಡ .
ಗೆದ್ದವರು ಸೋತವರ ವಿಚಾರದಲ್ಲಿ ಮೌನವಾಗಿ ದ್ದರೆ ಹೆಚ್ಚು ಬೆಲೆ 
ಬರುತ್ತದೆ .

No comments:

Post a Comment