Wednesday, May 21, 2014

ಮುಂಗಾರು

ಧೋ ಎಂದು ಸುರಿಯುವ
ಮಳೆಗೆ ಗಣೇಶನು ಬೇಡ 
ಜೋಕುಮಾರನೂ ಬೇಡ 
ಸುರಿಯುವದಷ್ಟೇ ಗೊತ್ತು .
ಪಾಪ ನಮ್ಮ ತೆವಲು ತೀಟೆಗೆ
ಹುಟ್ಟಿದ ದೇವರುಗಳ ಕತೆ
ಕೇಳಲು ಮಳೆಯಷ್ಟೆ ಹಿತ.

No comments:

Post a Comment