ವಾಸ್ತವದಲೆಗಳ ಮೇಲೆ ಭಾವನೆಗಳ ಪಯಣ
ಹರಿವ ನದಿಗೆ ಧುಮುಕುವ ಭರದಲಿ ಕಲ್ಲು ಮುಳ್ಳುಗಳ ಲೆಕ್ಕವೇ ಇಲ್ಲ
ಉತ್ಸಾಹದಿ ಹರಿಯುವ ಪರಿಯಲಿ ಪರಚಿದ ತೆರಚಿ ಗೀಚಿದ ಗಾಯಗಳಲಿಯೂ ಇನ್ನಿಲ್ಲದ ಉನ್ಮಾದದಿ ಹಿತಾನಂದ . ----ಸಿದ್ದು ಯಾಪಲಪರವಿ
No comments:
Post a Comment